ಫೈನಾನ್ಸ್ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ರೈತ
ವಿಜಯಪುರ : ಫೈನಾನ್ಸ್ ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾ. ಸಲಾದಹಳ್ಳಿ ಗ್ರಾಮದಲ್ಲಿ ಘಟನ ನಡೆದಿದೆ. ಬಸನಗೌಡ ಬಿರಾದಾರ್ (38) ತೊಗರಿ ಬೆಳೆಗೆ ಹೊಡೆಯುವ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಡಿದ್ದಾರೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ತಾಯಿ, ಮಗ ಆತ್ಮಹತ್ಯೆ ಪ್ರಕರಣ ; ಮೃತರ ಮನೆಗೆ ಆರ್.ಅಶೋಕ್ ಭೇಟಿ ಒಟ್ಟು 4.2 ಏಕರೆ ಜಮೀನು ಹೊಂದಿದ್ದ ಬಸನಗೌಡ ಬಿರಾದಾರ್, ಕೆಂಬಾವಿ ಮೈಕ್ರೋ ಫೈನಾನ್ಸ್, ಎಲ್ ಅಂಡ್ ಟಿ, ನವ ಚೈತನ್ಯ,ಇ.ಎಸ್.ಎ.ಎಫ್, ಆರ್.ಬಿ.ಎಲ್, … Continue reading ಫೈನಾನ್ಸ್ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ರೈತ
Copy and paste this URL into your WordPress site to embed
Copy and paste this code into your site to embed