ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ಅ.ದೇವೇಗೌಡರ ಮತ್ತು ರಾಮೋಜಿಗೌಡರ ಕೊಡುಗೆ ಶೂನ್ಯ..?

ಬೆಂಗಳೂರು: ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಜೂನ್ 03 ರಂದು ಚುನಾವಣೆ ನಡೆಯಲಿದ್ದು ಇಂದು ಬೆಂಗಳೂರು ಪದವೀದರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸಿರುವ ಆರ್.ಎಸ್. ಉದಯ್ ಸಿಂಗ್ ರವರು ಆನೇಕಲ್ ಪಟ್ಟಣದಲ್ಲಿರುವ ಶಿಕ್ಷಣ ಪ್ರೇಮಿ ಜಿಎಂಆರ್ ರವರ ಮನೆಗೆ ಆಗಮಿಸಿ ಮತಯಾಚನೆ ನಡೆಸಿ ಬಳಿಕ ಪತ್ರಿಕಾಗೋಷ್ಠಿ ನಡೆಸಿದರು. Breaking: ಡ್ರಗ್ ಜೊತೆ ಅಂದರ್-ಬಾಹರ್ ಆಡಿದ್ರಂತೆ ರೇವ್ ಪಾರ್ಟಿ ಮಂದಿ…! ಕಳೆದ ಹತ್ತಾರು ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ವಂದಿಸಿದ್ದೇನೆ, ಪದವೀದರರ ಮತ್ತು ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ … Continue reading ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ಅ.ದೇವೇಗೌಡರ ಮತ್ತು ರಾಮೋಜಿಗೌಡರ ಕೊಡುಗೆ ಶೂನ್ಯ..?