Breaking News: ಬೆಂಗಳೂರಿನಲ್ಲಿ ಕೊರಿಯರ್ ಬಾಯ್ ಗೆ ಚಾಕು ಇರಿತ!
ಬೆಂಗಳೂರು:- ಕೊರಿಯರ್ ಬಾಯ್ ಗೆ ಚಾಕು ಇರಿದಿರುವ ಘಟನೆ ನಗರದ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಕೊರಿಯರ್ ಮಾಡಲು ಮನೆ ಬಳಿ ಬಾರದಿದ್ದಕ್ಕೆ ಹಲ್ಲೆ ಮಾಡಲಾಗಿದೆ. ಕಳಿಸಿದ ಲೊಕೇಷನ್ ಗೆ ಬಾರದೇ, ಲ್ಯಾಂಡ್ ಮಾರ್ಕ್ ಕೇಳಿದ್ದಕ್ಕೆ ಚಾಕು ಇರಿಯಲಾಗಿದೆ. ಮಹದೇವಪುರ: ಮಾನವನ ಉಳಿವಿಗಾಗಿ ಪರಿಸರ ಅನಿವಾರ್ಯ! ಮಹಮ್ಮದ್ ಶಫಿ, ಗಾಯಾಳು ಕೊರಿಯರ್ ಬಾಯ್ ಎನ್ನಲಾಗಿದೆ. ಗಾಯಾಳು ಕೊರಿಯರ್ ಬಾಯ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
Copy and paste this URL into your WordPress site to embed
Copy and paste this code into your site to embed