ಬೈಕ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ: ಸವಾರ ಸ್ಥಳದಲ್ಲೇ ದುರ್ಮರಣ!

ಚಾಮರಾಜನಗರ:- ಬೈಕ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ವೀರನಪುರ ಕ್ರಾಸ್ ಬಳಿ ಜರುಗಿದೆ. ಬಾಗಲಕೋಟೆ: ನ.1 ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಕರೆ! ಚಾಮರಾಜನಗರ ಪಟ್ಟಣದ ಗಾಳಿಪುರ ಬಡಾವಣೆ ನಿವಾಸಿ ಸೈಯದ್ ಉಮರ್ ಮೃತ ವ್ಯಕ್ತಿ ಎನ್ನಲಾಗಿದೆ. ಮೃತ ವ್ಯಕ್ತಿ ಉಮರ್ ಚಾಮರಾಜನಗರದಿಂದ ತೆರಕಣಾಂಬಿಗೆ ಪ್ರಯಾಣಿಸುತ್ತಿದ್ದ. ವೀರನಪುರ ಕ್ರಾಸ್ ಬಳಿಯ ಬಣ್ಣಾರಿ ದೇವಾಲಯದ ಬಳಿ ಓವರ್ ಟೆಕ್ ಮಾಡಲು ತೆರಳಿ ಬೈಕ್ ಅಪಘಾತ ಸಂಭವಿಸಿದೆ. ಎದುರುನಿಂದ … Continue reading ಬೈಕ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ: ಸವಾರ ಸ್ಥಳದಲ್ಲೇ ದುರ್ಮರಣ!