ಪೋಷಕರೇ ನೀವು ಈ ಸುದ್ದಿ ನೋಡಲೇಬೇಕು: ಜ್ಯೂಸ್‌ ಬಾಟಲ್ ಮುಚ್ಚಳ ನುಂಗಿ ಮಗು ದುರ್ಮರಣ!

ಶಿವಮೊಗ್ಗ:- ಪೋಷಕರೇ ನೀವು ಈ ಸುದ್ದಿ ನೋಡಲೇಬೇಕು. ಮಕ್ಕಳ ಮೇಲೆ ನೀವು ಎಷ್ಟು ನಿಗಾ ಇಟ್ಟರೂ ಸಾಲೋದಿಲ್ಲ. ಇಲ್ಲೊಂದು ಕಡೆ ಪೋಷಕರ ನಿರ್ಲಕ್ಷ್ಯದಿಂದ ಒಂದೂವರೆ ವರ್ಷದ ಪುಟ್ಟ ಮಗು ಅನ್ಯಾಯವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗುವಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಜ್ಯೂಸ್ ಬಾಟಲ್ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದೆ. Mandya: ಶಿಕ್ಷಕರು ಉತ್ತಮ ಸಮಾಜದ ನಿರ್ಮಾತೃಗಳು – ಬಿಇಓ ಸಿ.ಎಚ್.ಕಾಳೀರಯ್ಯ! … Continue reading ಪೋಷಕರೇ ನೀವು ಈ ಸುದ್ದಿ ನೋಡಲೇಬೇಕು: ಜ್ಯೂಸ್‌ ಬಾಟಲ್ ಮುಚ್ಚಳ ನುಂಗಿ ಮಗು ದುರ್ಮರಣ!