ಪಾರಿವಾಳ ರಕ್ಷಣೆಗೆ ವಿದ್ಯುತ್ ಕಂಬ ಏರಿದ್ದ ಬಾಲಕ: ಕರೆಂಟ್ ಶಾಕ್ ತಗುಲಿ ಸಾವು!

ಚಿತ್ರದುರ್ಗ:- ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಹನುಮಾಪುರ ಗ್ರಾಮದಲ್ಲಿ ಪಾರಿವಾಳದ ಜೀವ ಉಳಿಸಲು ವಿದ್ಯುತ್ ಕಂಬ ಏರಿದ್ದ ಬಾಲಕ ಸಾವನ್ನಪ್ಪಿದ ಘಟನೆ ಜರುಗಿದೆ. ಪ್ರಾಮಾಣಿಕತೆ ಮೆರೆದ ಗೋವಿಂದ: ರಸ್ತೆಯಲ್ಲಿ ಬಿದ್ದ ಐ ಫೋನ್ ಹಿಂತಿರುಗಿಸಿ ಮಾನವೀಯತೆ! ಹನುಮಾಪುರ ಗ್ರಾಮದ ರಾಮಚಂದ್ರ ವಿದ್ಯುತ್ ಕಂಬ ಏರಿ ಜೀವ ಕಳೆದುಕೊಂಡ ಬಾಲಕ. ಗ್ರಾಮದ ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಪಾರಿವಾಳ ಕಂಡು ಬಾಲಕ ಜೀವ ಉಳಿಸಲು ಕಂಬ ಏರಿದ್ದ. ಈ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೇ ಜೀವ ಬಿಟ್ಟಿದ್ದಾನೆ. ಪಾರಿವಾಳದ ಜೀವ … Continue reading ಪಾರಿವಾಳ ರಕ್ಷಣೆಗೆ ವಿದ್ಯುತ್ ಕಂಬ ಏರಿದ್ದ ಬಾಲಕ: ಕರೆಂಟ್ ಶಾಕ್ ತಗುಲಿ ಸಾವು!