ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಕಾಲಿನ ಸ್ವಾಧೀನ ಕಳೆದುಕೊಂಡ ಬಾಲಕ

ತುಮಕೂರು : ಬಾಲಕನ ಎಡಗಾಲಿನ ಸೊಂಟಕ್ಕೆ ನೀಡಬೇಕಿದ್ದ ಚುಚ್ಚುಮದ್ದು ನರಕ್ಕೆ ನೀಡಿದ ಪರಿಣಾಮ 9 ವರ್ಷದ ಬಾಲಕ ತನ್ನ ಕಾಲಿನ ಸ್ವಾಧೀನವನ್ನೇ ಕಳೆದುಕೊಂಡಿದ್ದಾನೆ.  ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ 9 ವರ್ಷದ ಬಾಲಕ ಗಿರೀಶ್ ಸ್ವಾಧೀನ ಕಳೆದುಕೊಂಡಿದ್ದಾನೆ. ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ್ ಕಿಡ್ನ್ಯಾಪ್ ಪ್ರಕರಣ ; ಬೆಳಗಾವಿ ಎಸ್ಪಿ ಹೇಳಿದಿಷ್ಟು..? ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣ್ಣದ ರಾಘವೇಂದ್ರ ಆಸ್ಪತ್ರೆಯ ವಿರುದ್ಧ ಪೋಷಕರ ಆರೋಪ ಮಾಡಿದ್ದಾರೆ. ಮಧುಗಿರಿ ತಾಲೂಕಿನ ಕೃಷ್ಣಯ್ಯನಪಾಳ್ಯ ಗ್ರಾಮದ ಗಂಗರಾಜು ಎಂಬುವರ ಮಗನಾದ ಗಿರೀಶ್‌ನನ್ನು ಕಳೆದ … Continue reading ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಕಾಲಿನ ಸ್ವಾಧೀನ ಕಳೆದುಕೊಂಡ ಬಾಲಕ