ಸುಧಾಕರ್ ಗೆಲುವು ಬೆನ್ನಲ್ಲೇ “ಕೈ” ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ!

ಹೊಸಕೋಟೆ:-ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಬಾಯ್ ಫ್ರೆಂಡ್ ಜೊತೆ ಇಟಲಿಗೆ ಹಾರಿದ ನಟಿ ಜಾನ್ವಿ ಕಪೂರ್: ಕಾರಣವೇನು ಗೊತ್ತಾ? ಬಿಜೆಪಿಯ ಡಾ.ಸುದಾಕರ್ ಜಯಗಳಿಸಿದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ. ಅರುಣ್ ಕುಮಾರ್ (24) ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ. 20 ಜನರ ತಂಡದಿಂದ ಅರುಣ್ ಕುಮಾರ್ ಕಾಲು ಮುರಿದು ಹಲ್ಲೆ ನಡೆಸಲಾಗಿದೆ. ಹೊಸಕೋಟೆ ತಾಲೂಕಿನ … Continue reading ಸುಧಾಕರ್ ಗೆಲುವು ಬೆನ್ನಲ್ಲೇ “ಕೈ” ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ!