ಪ್ರಚಾರಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕನ ಕಾರು ಪಲ್ಟಿ- ಗ್ರೇಟ್ ಎಸ್ಕೇಪ್ ಆದ ಭೈರತಿ ಬಸವರಾಜ್.!
ಯಾದಗಿರಿ:- ಜಿಲ್ಲೆಯ ಹುಣಸಗಿ ತಾಲೂಕಿನ ಕಾಮನಟಗಿ ಬಳಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರ ಕಾರು ಪಲ್ಟಿ ಹೊಡೆದಿರುವ ಘಟನೆ ಜರುಗಿದೆ. ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ – ಗ್ರಾಮ್ಗೆ 300 ರೂನಷ್ಟು ಬೆಲೆ ಇಳಿಕೆ .. ಇಲ್ಲಿದೆ ಇವತ್ತಿನ ದರಪಟ್ಟಿ! ರಾಜುಗೌಡ ಪರ ಮತಯಾಚನೆಗೆ ಬೇರೆಯವರ ಕಾರಿನಲ್ಲಿ ತೆರಳಿದ್ದರಿಂದ ಮಾಜಿ ಸಚಿವ ಭೈರತಿ ಬಸವರಾಜ್ ಅದೃಷ್ಟವಶಾತ್ ಪಾರಾಗಿದ್ದಾರೆ. ಆದರೆ ಭೈರತಿ ಬಸವರಾಜ್ ಕಾರು ಚಾಲಕ ಮತ್ತು ಗನ್ಮ್ಯಾನ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹುಣಸಗಿ … Continue reading ಪ್ರಚಾರಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕನ ಕಾರು ಪಲ್ಟಿ- ಗ್ರೇಟ್ ಎಸ್ಕೇಪ್ ಆದ ಭೈರತಿ ಬಸವರಾಜ್.!
Copy and paste this URL into your WordPress site to embed
Copy and paste this code into your site to embed