ಧರೆಗುರುಳಿದ 70 ವರ್ಷದ ಹಳೆಯ ಮರ: ವಾಹನಗಳು ಜಖಂ!

ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ ಬೃಹದಾಕಾರದ ಮರ ಧರೆಗುರುಳಿದ ಘಟನೆ ಜರುಗಿದೆ. 70 ವರ್ಷದ ಹಳೆಯ ಮರ ಏಕಾಏಕಿ ಬಿದ್ದ ಪರಿಣಾಮ ವಾಹನಗಳು ಜಖಂ ಆಗಿದೆ. ರೆಸಾರ್ಟ್ ನಲ್ಲಿ ಕುಳಿತಂತೆ ಕುಳಿತಿದ್ದಾರೆ – ರೇಣುಕಾ ಸ್ವಾಮಿ ತಂದೆ ಶಿವನಗೌಡ ಒಂದು ಒಮ್ನಿ ಕಾರು, ಒಂದು ಆಟೋ ಹಾಗೂ ನಾಲ್ಕು ಬೈಕ್ ಜಖಂ ಆಗಿದೆ. ವೈಯ್ಯಾಲಿಕಾವಲ್ ನ ಎ.ಎನ್ ಬ್ಲಾಕ್ ನಲ್ಲಿ ಘಟನೆ ಜರುಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ. ಸಂಜೆ 6:15 ರ ಸುಮಾರಿಗೆ ನಡೆದಿರುವ ಘಟನೆ ಜರುಗಿದೆ. ಮರ … Continue reading ಧರೆಗುರುಳಿದ 70 ವರ್ಷದ ಹಳೆಯ ಮರ: ವಾಹನಗಳು ಜಖಂ!