Lokasabha Election: ಏ. 26 ಗಣಿ ಜಿಲ್ಲೆ ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಪ್ರಚಾರ!

ಬಳ್ಳಾರಿ:- 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕೆ ಭರ್ಜರಿ ಪ್ಲಾನ್ ನಡೆದಿದೆ. ಮೋದಿ ಪ್ರಧಾನಿಯಾದ ನಂತರ ಹಸಿವಿನಿಂದ ಬಳಲುವರು ಹೆಚ್ಚಳ: ಗೃಹ ಸಚಿವ‌ ಪರಮೇಶ್ವರ ಇದೇ ತಿಂಗಳು 26ಕ್ಕೆ ಬಳ್ಳಾರಿಗೆ ರಾಗಾ ಎಂಟ್ರಿ ಕೊಡಲಿದ್ದು, ಲೋಕಸಭಾ ಅಭ್ಯಾರ್ಥಿ ಈ.ತುಕಾರಾಂ ಪರ ಬಾರಿ ಮಟ್ಟದಲ್ಲಿ ಪ್ರಚಾರ ಮಾಡಲಿದ್ದಾರೆ. ಕಾಂಗ್ರೆಸ್ ನಿಂದ ಬಳ್ಳಾರಿಯಲ್ಲಿ ಶಕ್ತಿಪ್ರದರ್ಶನಕ್ಕೆ ಸಜ್ಜು ಮಾಡಲಾಗಿದ್ದು, ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಸಮಾವೇಶ ಆಯೋಜನೆ ಮಾಡಲಾಗಿದೆ. ಬಳ್ಳಾರಿಯ ಮುನ್ಸಿಪಲ್ ಆವರಣದಲ್ಲಿ ಬೃಹತ್ … Continue reading Lokasabha Election: ಏ. 26 ಗಣಿ ಜಿಲ್ಲೆ ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಪ್ರಚಾರ!