ಆಕಸ್ಮಿಕವಾಗಿ ಕಾರು ಹರಿದು 1 ವರೆ ವರ್ಷದ ಪುಟ್ಟ ಕಂದಮ್ಮ ಸಾವು!
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್ನ ಆಗರದಲ್ಲಿ ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಜರುಗಿದೆ. ಪ್ರೊ.ರಾಜೀವ್ ಗೌಡ ಚಿಕ್ಕಮಂಗಳೂರಿನಿಂದ ಬಂದವರಲ್ಲ: ಡಿ.ಕೆ.ಶಿವಕುಮಾರ್ ಕಾರಿನ ಡೋರ್ ಬಳಿಯೇ ಮಗು ನಿಂತಿದ್ದನ್ನು ನೋಡದೆ ತಂದೆ ಮುಂದೆ ಸಾಗಿದ್ದರಿಂದ ದುರಂತ ನಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೈಜಾ ಜನ್ನತ್ ಮೃತ ಮಗು ಎನ್ನಲಾಗಿದೆ. ಭಾನುವಾರ ರಾತ್ರಿ 11.30ಕ್ಕೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂಬಂಧಿಗಳ ಮದುವೆ ಇದ್ದ ಕಾರಣ ಮಗುವಿನ ಕುಟುಂಬಸ್ಥರು … Continue reading ಆಕಸ್ಮಿಕವಾಗಿ ಕಾರು ಹರಿದು 1 ವರೆ ವರ್ಷದ ಪುಟ್ಟ ಕಂದಮ್ಮ ಸಾವು!
Copy and paste this URL into your WordPress site to embed
Copy and paste this code into your site to embed