Share Facebook Twitter LinkedIn Pinterest Email ಧಾರವಾಡ: ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ನಿವಾಸಿ ಈರವ್ವ ಸಿದ್ದಬಸಯ್ಯ ಕಂಬಿ (೧೦೧) ಭಾನುವಾರ ನಿಧನರಾಗಿದ್ದಾರೆ. ಮೃತರು ನಾಲ್ವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಜೀವನಪೂರ್ತಿ ಒಂದೇ ಒಂದು ಮಾತ್ರೆ, ಚುಚ್ಚುಮದ್ದು ಪಡೆಯದಿರುವುದು ವಿಶೇಷ.
ಕೇಂದ್ರ ಸಚಿವರನ್ನು ಹಂದಿಗೆ ಹೋಲಿಸಿದ ಲೋಕಾಯುಕ್ತ ಎಡಿಜಿಪಿ ಬೆಲೆ ತೆರಬೇಕಾಗುತ್ತೆ – ಪ್ರಹ್ಲಾದ್ ಜೋಶಿ ಗರಂ!September 29, 2024
ದರ್ಶನ್ ಗ್ಯಾಂಗ್ʼನ ಮೂವರಿಗೆ ಸರಣಿ ಸಂಕಷ್ಟ: ಬೇಲ್ ಸಿಕ್ಕಿದ್ರು, ಇನ್ನೂ ಸಿಕ್ಕಿಲ್ಲ ಬಿಡುಗಡೆ ಭಾಗ್ಯ!September 29, 2024
Gruha Lakshmi Scheme: ಗೃಹಲಕ್ಷ್ಮಿ ಯೋಜನೆಯ ಹಣ ಬರುವುದರ ಬಗ್ಗೆ ಕ್ಲಾರಿಟಿ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್!September 29, 2024