ಬೆಂಗಳೂರು:- ಜಯನಗರದಿಂದ ಬನಶಂಕರಿ ತೆರಳುವ ಮಾರ್ಗದಲ್ಲಿ ಕಾರಿನ ಹಿಂಭಾಗ ನೇತಾಡಿ ಪ್ರಯಾಣ ಮಾಡುವ ಮೂಲಕ ಯುವಕ ಹುಚ್ಚಾಟ ಮೆರೆದ ಘಟನೆ ಜರುಗಿದೆ.
ಚರ್ಮದ ತುರಿಕೆಯಿಂದ ಹಿಂಸೆ ಆಗ್ತಿದ್ಯಾ!?, ಈ ಸರಳ ಮನೆಮದ್ದು ಅನುಸರಿಸಿ!
ಟ್ರಾಫಿಕ್ ಪೊಲೀಸರ ಭಯವೇ ಇಲ್ಲದಂತೆ ಯುವಕರ ವರ್ತನೆಯೂ ಇತರೆ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಈ ಘಟನೆಯ ವಿಡಿಯೋ ಸ್ಥಳೀಯರ ಮೊಬೈಲ್ವೊಂದರಲ್ಲಿ ಸೆರೆಯಾಗಿದ್ದು, ಸವಾರರು ಕಿಡಿಕಾರಿದ್ದಾರೆ. ಇತ್ತೀಚೆಗೆ ಬೈಕ್ ವಿಲೀಂಗ್ ಪುಂಡರ ಕಾಟಕ್ಕೆ ಸವಾರರು ಬೇಸತ್ತಿದ್ದರು. ಅದರ ಬೆನ್ನಲ್ಲೇ ಇದೀಗ ಕಾರಿನ ಹಿಂಭಾಗದಲ್ಲಿ ನೇತಾಡುವ ಮೂಲಕ ಇತರೆ ವಾಹನ ಸವಾರರಿಗೆ ತೊಂದರೆ ಉಂಟು ಮಾಡಿದ್ದಾರೆ.