ಹುಬ್ಬಳ್ಳಿ; ಸನ್ಮಾನ ಕಾರ್ಯಕ್ರಮಗಳು ಇನ್ನಷ್ಟು ಜವಾಬ್ದಾರಿ ಹೆಚ್ಚು ಮಾಡುತ್ತಿವೆ ಎಂದು ಸಾಮಾಜಿಕ ಕಾರ್ಯಕರ್ತ ರಮೇಶ ಮಹದೇಪ್ಪನವರ ಅಭಿಪ್ರಾಯಪಟ್ಟರು.
ನಗರದ ಕಮರಿ ಪೇಟೆಯಲ್ಲಿ ಕಾಟಿಗಾರ ಹಾಗೂ ಎಸ್, ಎಸ್, ಕೆ, ಸಮಾಜದ ಮುಖಂಡರಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾದ ಅವರು ಆತ್ಮೀಯವಾಗಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ
ನಾರಾಯಣ ಕಾಟಿಗಾರ್, ಅನಿಲ್ ಶಿರಾಳಕರ್, ರೋಹಿತ್ ಕಾಟಿಗಾರ್, ಕಾರ್ತಿಕ್ ಕಾಟಿಗರ್, ಅಮೃತ್ ಬಾಂಡಗೆ, ಮೈಲಾರ ಹಬೀಬ್, ಪ್ರಶಾಂತ ದೊಂಗಡೆ, ಫಕೀರಪ್ಪ ಗುಲಗಂಜಿ, ಸಂತೋಷ್ ವರ್ಣೇಕರ್, ರಂಗನಾಥ್ ಸೋಲಂಕಿ, ದೀಪಕ್ ಜಟಾರ್ಕರ್, ಪ್ರಶಾಂತ್ ಕಲಬುರ್ಗಿ, ಸಿರಿದಂತೆ ಇನ್ನೂ ಅನೇಕ ಎಸ್ ಎಸ್ ಕೆ ಸಮಾಜದವರು ಉಪಸ್ಥಿತರಿದ್ದರು.
ಸನ್ಮಾನದಿಂದ ಜವಾಬ್ದಾರಿ ಹೆಚ್ಚಳ- ಡಾ.ರಮೇಶ ಮಹದೇವಪ್ಪ
By AIN Author