ಬಿಹಾರದಲ್ಲಿ ವಿದ್ಯುತ್ ಸ್ಪರ್ಶದಿಂದ 9 ಮಂದಿ ಸಾವು!

ಬಿಹಾರದಲ್ಲಿ ವಿದ್ಯುತ್ ಸ್ಪರ್ಶದಿಂದ 9 ಮಂದಿ ಸಾವನ್ನಪ್ಪಿದ ಧಾರುಣ ಘಟನೆ ಜರುಗಿದೆ. ಕನ್ವಾರಿಯಾಗಳು ನೀರು ತರಲು ಬಾಬಾ ಹರಿಹರನಾಥ ದೇವಸ್ಥಾನಕ್ಕೆ ತೆರಳುತ್ತಿದ್ದರು. ಅಷ್ಟರಲ್ಲಿ ಡಿಜೆ ಟ್ರಾಲಿ ಹೈ ಟೆನ್ಷನ್ ವೈರ್ ಸ್ಪರ್ಶಿಸಿತು. ಧರ್ಮೇಂದ್ರ ಪಾಸ್ವಾನ್ ಅವರ ಪುತ್ರ ರವಿಕುಮಾರ್, ಲಾಲಾ ದಾಸ್ ಅವರ ಪುತ್ರ ರಾಜಕುಮಾರ್, ದಿವಂಗತ ಫುಡೇನಾ ಪಾಸ್ವಾನ್ ಅವರ ಪುತ್ರ ನವೀನ್ ಕುಮಾರ್, ಸನೋಜ್ ಭಗತ್ ಅವರ ಪುತ್ರ ಅಮರೇಶ್ ಕುಮಾರ್, ಮಂಟು ಪಾಸ್ವಾನ್ ಅವರ ಪುತ್ರ ಅಶೋಕ್ ಕುಮಾರ್ ಸೇರಿದ್ದಾರೆ. , ಪರಮೇಶ್ವರ … Continue reading ಬಿಹಾರದಲ್ಲಿ ವಿದ್ಯುತ್ ಸ್ಪರ್ಶದಿಂದ 9 ಮಂದಿ ಸಾವು!