9 ಗಂಟೆಗಳ ಕಾರ್ಯಚರಣೆ ಸಕ್ಸಸ್: ಕಾಳಿ ನದಿಗೆ ಬಿದ್ದಿದ್ದ ಲಾರಿ ಹೊರಕ್ಕೆ ತೆಗೆದ ರಕ್ಷಣಾ ಸಿಬ್ಬಂದಿ!

ಕಾರವಾರ:- ಕಾಳಿ ನದಿಗೆ ಬಿದ್ದಿದ್ದ ಲಾರಿಯನ್ನು ರಕ್ಷಣಾ ಸಿಬ್ಬಂದಿ ಸತತ ಒಂಭತ್ತು ಗಂಟೆಗಳು ಕಾರ್ಯಾಚರಣೆ ಮಾಡಿ ಹೊರಕ್ಕೆ ತೆಗೆಯಲಾಗಿದೆ. Tungabhadra Dam: ಮೊದಲ ಪ್ರಯತ್ನ ಫೇಲ್: ಇಂದಾದ್ರೂ ಗೇಟ್‌‌ ಅಳವಡಿಕೆ ಆಗುತ್ತಾ?, ನೀರು ಉಳಿಸಲು ಭಾರೀ ಸರ್ಕಸ್! ಜಿಲ್ಲೆಯ ಕಾರವಾರ ತಾಲೂಕಿನ ಕೊಡಿಬಾಗ್ ಬ್ರಿಡ್ಜ್ ಬಳಿ ಕಾಳಿ ನದಿಗೆ ಬಿದ್ದಿದ್ದ ಲಾರಿಯನ್ನು ಸತತ ಕಾರ್ಯಚರಣೆ ಮೂಲಕ ರಕ್ಷಣಾ ಸಿಬ್ಬಂದಿಗಳು ಮೇಲಕ್ಕೆತ್ತಿದ್ದಾರೆ. ಆಗಸ್ಟ್ 7ರಂದು ಸೇತುವೆ ಕುಸಿದಾಗ ಕಾಳಿ ನದಿಗೆ ಲಾರಿ ಬಿದ್ದಿತ್ತು. ತಮಿಳುನಾಡು ಮೂಲದ ಸೆಂಥಿಲ್ ಒಡೆತನದ … Continue reading 9 ಗಂಟೆಗಳ ಕಾರ್ಯಚರಣೆ ಸಕ್ಸಸ್: ಕಾಳಿ ನದಿಗೆ ಬಿದ್ದಿದ್ದ ಲಾರಿ ಹೊರಕ್ಕೆ ತೆಗೆದ ರಕ್ಷಣಾ ಸಿಬ್ಬಂದಿ!