8 ಅಡಿ ಎತ್ತರದ ಶ್ರೀ ಮಹಾವಿಷ್ಣು ಬೀದಿಯಲ್ಲಿ: ನೋವು ತೋಡಿಕೊಂಡ ಭಕ್ತರು!

ಬಾಗಲಕೋಟೆ :-ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ವಾರ್ಡ್ ೧೨ ರಲ್ಲಿ ಕಂಡುಬರುವ ದೃಶ್ಯ ಶ್ರೀ ಮಹಾವಿಷ್ಣು ದೇವಾಲಯಕ್ಕೆ ಸ್ಥಳ ಇಲ್ಲದೇ ಕಸದ ರಾಶಿಯಲ್ಲಿ ಮಲಗುವ ಪರಿಸ್ಥಿತಿ ಬಂದ ಒದಗಿದೆ. ನೇಕಾರ ಮತ್ತು ಕನ್ನಡ ಭವನ ಕಟ್ಟಡ ಕಾಮಗಾರಿಯಲ್ಲಿ ಅವ್ಯವಹಾರ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಚಿವ ಆರ್ ಬಿ ತಿಮ್ಮಾಪುರ ಸೂಚನೆ! ಕಳೆದ 17 ವರ್ಷಗಳ ಹಿಂದೆ ಬನಹಟ್ಟಿ ಸರ್ವ ನಂಬರ್‌ 241 ರಲ್ಲಿ 421 ಎಕರೆ ಅರಣ್ಯ ಪ್ರದೇಶದಲ್ಲಿ ಶ್ರೀ ಮಹಾವಿಷ್ಣು ದೇವರ ಮೋರತಿಯನು ಪ್ರತಿಷ್ಠಾಪನೆ ಮಾಡಲಾಯಿತು. ಅರಣ್ಯ … Continue reading 8 ಅಡಿ ಎತ್ತರದ ಶ್ರೀ ಮಹಾವಿಷ್ಣು ಬೀದಿಯಲ್ಲಿ: ನೋವು ತೋಡಿಕೊಂಡ ಭಕ್ತರು!