ಹಾಡಹಗಲೇ ರೈತನ ಬೈಕ್‌ನಲ್ಲಿದ್ದ 7 ಲಕ್ಷ ಲೂಟಿ: ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!

ರಾಯಚೂರು:- ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರಿನಲ್ಲಿ ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡ ಬಳಿಕ ಹಣ್ಣು ಖರೀದಿಸಲು ಹೋಗಿದ್ದ ರೈತನ ಬೈಕ್‌ನಿಂದ ಬರೋಬ್ಬರಿ 7 ಲಕ್ಷ ರೂ. ಲೂಟಿ ಹೊಡೆದು ಪರಾರಿಯಾಗಿರುವ ಘಟನೆ ಜರುಗಿದೆ. ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ಆರೋಪಿ ತರುಣ್ ರಾಜುಗೆ 14 ದಿನ ನ್ಯಾಯಾಂಗ ಬಂಧನ ಹಣ ಕಳೆದುಕೊಂಡವರನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಕಳ್ಳತನ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೆಣಸಿನಕಾಯಿ ಮಾರಾಟ ಮಾಡಿದ್ದರಿಂದ ಬಂದ ಹಣವನ್ನು ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡಿದ್ದರು. ಈ ವೇಳೆ ಹಣವನ್ನು ಬೈಕ್‌ನಲ್ಲಿಯೇ … Continue reading ಹಾಡಹಗಲೇ ರೈತನ ಬೈಕ್‌ನಲ್ಲಿದ್ದ 7 ಲಕ್ಷ ಲೂಟಿ: ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!