Bagalakote: ಪ್ರವಾಸೋದ್ಯಮ ಇಲಾಖೆ ವಂಚನೆ ಕೇಸ್ ನಲ್ಲಿ ಮತ್ತೆ 6 ಮಂದಿ ಅರೆಸ್ಟ್!

ಬಾಗಲಕೋಟೆ:– ಪ್ರವಾಸೋದ್ಯಮ ಇಲಾಖೆ ವಂಚನೆ ಕೇಸ್ ನಲ್ಲಿ ಮತ್ತೆ 6 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಹಾವೇರಿಯಲ್ಲಿ ವರುಣನ ರೌದ್ರನರ್ತನ: ಮೂರು ಸಾವು, ಮನಕಲಕುವ ಘಟನೆ! ಪ್ರಕರಣದ ಕಿಂಗ್ ಪಿನ್ ಐಡಿಬಿಐ ಬ್ಯಾಂಕ್ ಸೇಲ್ಸ್ ಎಕ್ಸಿಕ್ಯೂಟಿವ್ ಸೂರಜ್ ಸಗರ ಎಂಬುವವರನ್ನು ಬಂಧಿಸಲಾಗಿತ್ತು. ಸೂರಜ್ ಸಗರ ವಂಚನೆಗೆ ಸಾತ್ ನೀಡಿದ ಹಿನ್ನೆಲೆ ಆರು ಜನರನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿ ಸೂರಜ್ ಸಗರ, ಐಡಿಬಿಐ ಬ್ಯಾಂಕ್​ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ. 2021ರಿಂದ 2024 ರವರೆಗೆ ಬರೋಬ್ಬರಿ 54 … Continue reading Bagalakote: ಪ್ರವಾಸೋದ್ಯಮ ಇಲಾಖೆ ವಂಚನೆ ಕೇಸ್ ನಲ್ಲಿ ಮತ್ತೆ 6 ಮಂದಿ ಅರೆಸ್ಟ್!