Bagalakote: ಪ್ರವಾಸೋದ್ಯಮ ಇಲಾಖೆ ವಂಚನೆ ಕೇಸ್ ನಲ್ಲಿ ಮತ್ತೆ 6 ಮಂದಿ ಅರೆಸ್ಟ್!
ಬಾಗಲಕೋಟೆ:– ಪ್ರವಾಸೋದ್ಯಮ ಇಲಾಖೆ ವಂಚನೆ ಕೇಸ್ ನಲ್ಲಿ ಮತ್ತೆ 6 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಹಾವೇರಿಯಲ್ಲಿ ವರುಣನ ರೌದ್ರನರ್ತನ: ಮೂರು ಸಾವು, ಮನಕಲಕುವ ಘಟನೆ! ಪ್ರಕರಣದ ಕಿಂಗ್ ಪಿನ್ ಐಡಿಬಿಐ ಬ್ಯಾಂಕ್ ಸೇಲ್ಸ್ ಎಕ್ಸಿಕ್ಯೂಟಿವ್ ಸೂರಜ್ ಸಗರ ಎಂಬುವವರನ್ನು ಬಂಧಿಸಲಾಗಿತ್ತು. ಸೂರಜ್ ಸಗರ ವಂಚನೆಗೆ ಸಾತ್ ನೀಡಿದ ಹಿನ್ನೆಲೆ ಆರು ಜನರನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿ ಸೂರಜ್ ಸಗರ, ಐಡಿಬಿಐ ಬ್ಯಾಂಕ್ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ. 2021ರಿಂದ 2024 ರವರೆಗೆ ಬರೋಬ್ಬರಿ 54 … Continue reading Bagalakote: ಪ್ರವಾಸೋದ್ಯಮ ಇಲಾಖೆ ವಂಚನೆ ಕೇಸ್ ನಲ್ಲಿ ಮತ್ತೆ 6 ಮಂದಿ ಅರೆಸ್ಟ್!
Copy and paste this URL into your WordPress site to embed
Copy and paste this code into your site to embed