ರಾಜ್ಯ ಸರ್ಕಾರಕ್ಕೆ MB ಪಾಟೀಲ್ ರಿಂದ 300 ಕೋಟಿ ನಷ್ಟ: RTI ಕಾರ್ಯಕರ್ತ!

ಬೆಂಗಳೂರು:- ರಾಜ್ಯ ಸರ್ಕಾರಕ್ಕೆ MB ಪಾಟೀಲ್ ರಿಂದ ಬರೋಬ್ಬರಿ 300 ಕೋಟಿ ನಷ್ಟವಾಗಿದೆ ಎಂದು RTI ಕಾರ್ಯಕರ್ತ ಗಂಭೀರ ಆರೋಪ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್: ಹೈದರಾಬಾದ್ CFSL ವರದಿಗಾಗಿ ಕಾಯುತ್ತಿರುವ ಖಾಕಿ ಟೀಮ್! ಇಂದು ಸಾಯಂಕಾಲ ವಿಧಾನ ಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿಷಯ ಹಂಚಿಕೊಂಡ ದಿನೇಶ್, ಸಚಿವ ಪಾಟೀಲ್ ತಮ್ಮ ಸುಪರ್ದಿಯಲ್ಲಿ ಬರುವ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿಯ ಸುಮಾರು 100 ಎಕರೆ ಮೂಲೆ ನಿವೇಶನಗಳನ್ನು ಸಾಮಾನ್ಯ ದರದಲ್ಲಿ ಹಂಚಿದ್ದಾರೆ ಎಂದು ಹೇಳಿದರು. ನಿಯಮಗಳ ಪ್ರಕಾರ … Continue reading ರಾಜ್ಯ ಸರ್ಕಾರಕ್ಕೆ MB ಪಾಟೀಲ್ ರಿಂದ 300 ಕೋಟಿ ನಷ್ಟ: RTI ಕಾರ್ಯಕರ್ತ!