3 ವರ್ಷದ ಕಂದನಿಗೆ ಕಚ್ಚಿದ ನಾಗರಹಾವು.. ವೈದ್ಯರ ವಿರುದ್ಧ ನಿರ್ಲಕ್ಷ್ಯ ಬಾಲಕ ಸಾವು..!?
ಚಿಕ್ಕಬಳ್ಳಾಪುರ:- ಬಾಗೇಪಲ್ಲಿ ತಾಲೂಕಿನ ಗುಮ್ಮವಾರಂಡ್ಲಪಲ್ಲಿ ಗ್ರಾಮದಲ್ಲಿ ನಾಗರಹಾವು ಕಚ್ಚಿ 3 ವರ್ಷದ ಬಾಲಕ ಮೃತಪಟ್ಟ ಘಟನೆ ಜರುಗಿದೆ. ನಾನು ನನ್ನ ಫ್ಯಾನ್ಸ್ ತಲೆ ತಗ್ಗಿಸೋ ಕೆಲಸ ಎಂದೂ ಮಾಡಲ್ಲ.. ರಾಕಿಂಗ್ ಸ್ಟಾರ್ ಯಶ್ ಹಳೆಯ ವಿಡಿಯೋ ವೈರಲ್! ದೀಕ್ಷಿತ್(3) ಮೃತಪಟ್ಟಿದ್ದಾನೆ. ಸೂಕ್ತ ಸಮಯದಲ್ಲಿ ಬಾಗೇಪಲ್ಲಿ ಆಸ್ಪತ್ರೆಯ ಸಿಬ್ಬಂದಿ ಬೊಮ್ಮಣ್ಣ ಸ್ಪಂದಿಸಿಲ್ಲ. ನಿರ್ಲಕ್ಷ್ಯ ತೋರಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಮಾಲತಿ ಹಾಘೂ ಸುರೇಶ್ ದಂಪತಿಯ ಏಕೈಕ ಪುತ್ರ ದೀಕ್ಷಿತ್ ಮನೆಯ ಮುಂದೆ ಕಾಪೌಂಡ್ನಲ್ಲಿ ಮಲಗಿದ್ದಾಗ ರಾತ್ರಿ ನಾಗರಹಾವು ಕಚ್ಚಿದೆ. … Continue reading 3 ವರ್ಷದ ಕಂದನಿಗೆ ಕಚ್ಚಿದ ನಾಗರಹಾವು.. ವೈದ್ಯರ ವಿರುದ್ಧ ನಿರ್ಲಕ್ಷ್ಯ ಬಾಲಕ ಸಾವು..!?
Copy and paste this URL into your WordPress site to embed
Copy and paste this code into your site to embed