ವೃದ್ಧಾಪ್ಯದಲ್ಲಿ ರೈತರ ಖಾತೆ ಸೇರಲಿದೆ 3 ಸಾವಿರ ರೂ: ಇದು ಕೇಂದ್ರ ಸರ್ಕಾರದ ಅದ್ಭುತ ಯೋಜನೆ

ದೇಶದ ಬೆನ್ನೆಲುಭಾಗಿರುವ ರೈತರಿಗೆ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡಿದೆ. ಹಲವ ಯೋಜನೆಗಳು ಜನರಿಗೆ ತಲುಪುವಲ್ಲಿ ವಿಫಲವಾಗಿದೆ. ರೈತರು ವೃದ್ಧಾಪ್ಯದಲ್ಲಿ ತೊಂದರೆ ಅನುಭವಿಸಬಾರದೆಂದು ಪ್ರಧಾನ ಮಂತ್ರಿ ಕಿಶನ್ ಮನ್ ಧನ್ ಎಂಬ ಹೊಸ ಯೋಜನೆಯನ್ನು ರಚಿಸಿದೆ. ಈ ಯೋಜನೆಯಿಂದ ಆರ್ಥಿಕ ಭದ್ರತೆ ದೊರೆಯಲಿದೆ ಎನ್ನಲಾಗಿದೆ. ಈ ಯೋಜನೆಯಡಿ ತಿಂಗಳಿಗೆ 55 ರೂ. ಪಾವತಿಸಿದರೆ, 60 ವರ್ಷ ಹೂಡಿಕೆಯ ನಂತರ ಪ್ರತಿ ತಿಂಗಳು 3 ಸಾವಿರ ರೂ.ಸಿಗಲಿದೆ. ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯನ್ನು ಸರ್ಕಾರವು ಸಂಪೂರ್ಣವಾಗಿ … Continue reading ವೃದ್ಧಾಪ್ಯದಲ್ಲಿ ರೈತರ ಖಾತೆ ಸೇರಲಿದೆ 3 ಸಾವಿರ ರೂ: ಇದು ಕೇಂದ್ರ ಸರ್ಕಾರದ ಅದ್ಭುತ ಯೋಜನೆ