ಸದ್ದಿಲ್ಲದೇ 3 ಲಕ್ಷ ಬಿಪಿಎಲ್ ಕಾರ್ಡ್ ರದ್ದು: ನಿಮ್ಮದು ಇದೆಯಾ ಈಗಲೇ ಚೆಕ್‌ ಮಾಡಿಕೊಳ್ಳಿ!

ರಾಜ್ಯದ ಐದು ಖಾತರಿ ಯೋಜನೆಗಳಿಂದ ಹೆಚ್ಚುತ್ತಿರುವ ಆರ್ಥಿಕ ಒತ್ತಡದ ನಡುವೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಅನರ್ಹ ಕಾರ್ಡ್‌ಗಳನ್ನು ರದ್ದುಗೊಳಿಸುವಂತೆ ಸೋಮವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಿಪಿಎಲ್ ಕಾರ್ಡ್ ದಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಕಾರು, ಸೈಟು, ಮನೆ ಹೊಂದಿ, ಸದ್ದಿಲ್ಲದೆ ಬಿಪಿಎಲ್ ಕಾರ್ಡ್ ಕಟ್ ಮಾಡಿ ಸರ್ಕಾರಿ ಸೌಲಭ್ಯ ಪಡೆಯಬೇಕಿದ್ದವರಿಗೆ ಆಹಾರ ಇಲಾಖೆ ಪಂಚ್ ನೀಡಿದೆ. Gud News: ಫಲಾನುಭವಿಗಳಿಗೆ ಸರ್ಕಾದಿಂದ ಗುಡ್‌ ನ್ಯೂಸ್: ಹೊಸ BPL ಕಾರ್ಡ್‌ ಪಡೆಯಲು ಅರ್ಜಿ … Continue reading ಸದ್ದಿಲ್ಲದೇ 3 ಲಕ್ಷ ಬಿಪಿಎಲ್ ಕಾರ್ಡ್ ರದ್ದು: ನಿಮ್ಮದು ಇದೆಯಾ ಈಗಲೇ ಚೆಕ್‌ ಮಾಡಿಕೊಳ್ಳಿ!