3 ಕ್ಷೇತ್ರಗಳ ಉಪಚುನಾವಣೆ: ಚನ್ನಪಟ್ಟಣದಲ್ಲಿ ಕಗ್ಗಂಟಾಗ್ತಿದೆ ಮೈತ್ರಿ ಟಿಕೆಟ್, ಡಿಕೆ ಬ್ರದರ್ಸ್ ಗೇಮ್ ಪ್ಲಾನ್ ಕುತೂಹಲ..!

ಬೆಂಗಳೂರು:- ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಬೈ ಎಲೆಕ್ಷನ್ ಅಖಾಡ ದಿನದಿಂದ ದಿನಕ್ಕೆ ರಂಗೇರ್ತಿದೆ, 3 ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿ ನಡಿತಿದೆ, ಚನ್ನಪಟ್ಟಣ ಅಖಾಡ ತೀವ್ರ ಕುತೂಹಲ ಕೆರಳಿಸ್ತಿದ್ದು ಮೈತ್ರಿ ಟಕೆಟ್ ರೋಚಕಘಟ್ಟದತ್ತ ಸಾಗ್ತಿದೆ. ಶಿಗ್ಗಾವಿಯಲ್ಲಿ ಕೈ ಮುಸ್ಲೀಂ ದಾಳ ಜೋರಾಗ್ತಿದ್ದು, ಬೊಮ್ಮಾಯಿ ಪುತ್ರನ ಆಯ್ಕೆಯಾಗುತ್ತಾ ಅನ್ನೋದು ಕುತೂಹಲವಾಗ್ತಿದೆ. ಈ ಮಧ್ಯೆ ಸಂಡೂರಿನಲ್ಲಿ ತುಕಾರಾಂ ಕುಟುಂಬಕ್ಕೆ ಟಿಕೆಟ್ ಕೊಡಲು ವಿರೋಧ ಹೆಚ್ಚಾಗ್ತಿದ್ದು ಗಣಿ ಧಣಿಗಳು vs ನಾಗೇಂದ್ರ ಜಿದ್ದಾಜಿದ್ದಿನ ಕಾಳಗ ಜೋರಾಗ್ತಿದೆ….. ಮೂಡಲ್ ಕುಣಿಗಲ್ ಕೆರೆಗೆ … Continue reading 3 ಕ್ಷೇತ್ರಗಳ ಉಪಚುನಾವಣೆ: ಚನ್ನಪಟ್ಟಣದಲ್ಲಿ ಕಗ್ಗಂಟಾಗ್ತಿದೆ ಮೈತ್ರಿ ಟಿಕೆಟ್, ಡಿಕೆ ಬ್ರದರ್ಸ್ ಗೇಮ್ ಪ್ಲಾನ್ ಕುತೂಹಲ..!