Rain: ಬೆಂಗಳೂರಲ್ಲಿ ನಾಳೆಯಿಂದ 2 ದಿನ ಮಳೆ ಅಬ್ಬರ! ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ!

ಬೆಂಗಳೂರು:- ನಾಳೆಯಿಂದ ಎರಡು ದಿನ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಪ್ರಮಾಣ ಜಾಸ್ತಿಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗೃಹಲಕ್ಷ್ಮೀ ಹಣದಿಂದ ಗ್ರಂಥಾಲಯ ಕಟ್ಟಿಸಿದ ಮಹಿಳೆ: ರಾಜ್ಯ ಸರ್ಕಾರಕ್ಕೆ ವಿಶೇಷ ಧನ್ಯವಾದ! ದಿನದಿಂದ ದಿನ ಕಳೆಯುತ್ತಿದ್ದಂತೆ ನಾಡಿನಾದ್ಯಂತ ಮಳೆರಾಯನ ಅಬ್ಬರ ಜೋರಾಗುತ್ತಲೇ ಇದೆ. ಕೆಲ ದಿನಗಳಿಂದ ಪ್ರತೀ ದಿನ ರಾತ್ರಿ ವೇಳೆ ಬೆಂಗಳೂರಿನೆಲ್ಲೆಡೆ ವರುಣನ ಆರ್ಭಟ ಶುರುವಾಗಿದೆ. ಇನ್ನು ಮಳೆಯ ಸಂಬಂಧ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ತೀವ್ರ‌ ಕುಸಿತ … Continue reading Rain: ಬೆಂಗಳೂರಲ್ಲಿ ನಾಳೆಯಿಂದ 2 ದಿನ ಮಳೆ ಅಬ್ಬರ! ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ!