ಗಡಿ ಜಿಲ್ಲೆಯಲ್ಲಿ ಭೀಕರ ಬರ… ಬೆಳಗಾವಿಯಲ್ಲಿ 12 ಆರ್​ಒ ಪ್ಲಾಂಟ್​ಗಳು ಬಂದ್, ಕೊಳವೆ ಬಾವಿಗಳಲ್ಲೂ ನೀರಿಲ್ಲ!

ಬೆಳಗಾವಿ:- ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ನೀರಿಗಾಗಿ ಪರದಾಟ ಹೇಳ ತೀರದಂತಾಗಿದೆ. ಮತ್ತೊಂದೆಡೆ ಭೀಕರ ಬರದಲ್ಲಿ ಜನರ ದಾಹ ತನಿಸಬೇಕಿದ್ದ ಶುದ್ದ ನೀರಿನ ಘಟಕಗಳು ಬಂದ್‌ ಆಗಿವೆ. ತಿಳಿದಿರಲಿ: ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು…! ಬೆಳಗಾವಿಯ ವಿವಿಧ ಭಾಗಗಳಲ್ಲಿ ‌ತೆರೆಯಲಾಗಿದ್ದ 12 ಆರ್‌ಒ ಪ್ಲಾಂಟ್​ಗಳು ತಾಂತ್ರಿಕ ಸಮಸ್ಯೆ, ನಿರ್ವಹಣೆ ಇಲ್ಲದೇ ಬಂದ್ ಆಗಿವೆ. ಕಳೆದ ಮೂರು ವರ್ಷಗಳಿಂದ ಶುದ್ಧ ಕುಡಿಯುವ ನೀರಿ ಘಟಕಗಳು ತುಕ್ಕು ಹಿಡಿದಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಲಕ್ಷಾಂತರ ರೂ … Continue reading ಗಡಿ ಜಿಲ್ಲೆಯಲ್ಲಿ ಭೀಕರ ಬರ… ಬೆಳಗಾವಿಯಲ್ಲಿ 12 ಆರ್​ಒ ಪ್ಲಾಂಟ್​ಗಳು ಬಂದ್, ಕೊಳವೆ ಬಾವಿಗಳಲ್ಲೂ ನೀರಿಲ್ಲ!