ರಾಜ್ಯಾದ್ಯಂತ 116 ಆಧಾರ್ ಕೇಂದ್ರಗಳು ಬಂದ್… ಜನರ ತೀವ್ರ ಪರದಾಟ..!

ಬೆಂಗಳೂರು:- ರಾಜ್ಯಾದ್ಯಂತ 116 ಆಧಾರ್ ಕೇಂದ್ರಗಳು ಬಂದ್ ಆಗಿದ್ದು, ಜನರು ತೀವ್ರ ಪರದಾಟ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್.. ದರ್ಶನ್ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಯಾರು ಗೊತ್ತಾ!? ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರಗೆ ಹೊಸದಾಗಿ ಆಧಾರ್ ಮಾಡಿಸಲು, ತಿದ್ದುಪಡಿ ಮಾಡಲು ದಿನಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೊಪ್ಪಳ (Koppal) ಜಿಲ್ಲೆಯ ಹಲವಡೆ ಜನರ ಪಾಡು ದೇವರಿಗೇ ಪ್ರೀತಿ ಅನ್ನುವಂತಹ ಸ್ಥಿತಿಯಿದೆ. ಸರದಿ ಸಾಲಿನಲ್ಲಿ ನಿಂತು, ತಮ್ಮ ಸರದಿ ಯಾವಾಗ ಬರುತ್ತೋ, ಯಾವಾಗ … Continue reading ರಾಜ್ಯಾದ್ಯಂತ 116 ಆಧಾರ್ ಕೇಂದ್ರಗಳು ಬಂದ್… ಜನರ ತೀವ್ರ ಪರದಾಟ..!