DK Shivakumar: HDK ಜನಪರ ಕೆಲಸ ಮಾಡಿಲ್ಲದಿರುವುದಕ್ಕೆ 10 ಸಾವಿರ ಅರ್ಜಿಗಳೇ ಸಾಕ್ಷಿ- DCM ಡಿಕೆಶಿ!
ಬೆಂಗಳೂರು:- ಕುಮಾರಸ್ವಾಮಿ ಅವರು ಜನರ ಪರ ಕೆಲಸ ಮಾಡಿಲ್ಲ ಎನ್ನುವುದಕ್ಕೆ ಚನ್ನಪಟ್ಟಣದಲ್ಲಿ ಬಂದಿರುವ 10 ಸಾವಿರ ಅರ್ಜಿಗಳೇ ಸಾಕ್ಷಿ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ. IND vs ZIM: ಜಿಂಬಾಬ್ವೆ ವಿರುದ್ಧದ ಹೀನಾಯ ಸೋಲಿಗೆ ನಾಯಕ ಶುಭ್ಮನ್ ಗಿಲ್ ಕೊಟ್ಟ ಕಾರಣ ಹೀಗಿದೆ! ಮಂಡ್ಯದ ಜನತಾದರ್ಶನದಲ್ಲಿ ಮೂರುವರೆ ಸಾವಿರ ಅರ್ಜಿಗಳನ್ನು ಸ್ವೀಕಾರ ಮಾಡಿದ್ದೇನೆ. ಸರ್ಕಾರ ಜನರ ಸಮಸ್ಯೆ ನಿವಾರಿಸುವಲ್ಲಿ ವಿಫಲಾಗಿದೆ. ಸಚಿವರು, ಶಾಸಕರು ಕೆಲಸ ಮಾಡಿಲ್ಲ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಟಾಂಗ್ ಕೊಟ್ಟಿದ್ದಾರೆ. ಕುಮಾರಸ್ವಾಮಿ … Continue reading DK Shivakumar: HDK ಜನಪರ ಕೆಲಸ ಮಾಡಿಲ್ಲದಿರುವುದಕ್ಕೆ 10 ಸಾವಿರ ಅರ್ಜಿಗಳೇ ಸಾಕ್ಷಿ- DCM ಡಿಕೆಶಿ!
Copy and paste this URL into your WordPress site to embed
Copy and paste this code into your site to embed