ರೈತರಿಗೆ ಗುಡ್‌ ನ್ಯೂಸ್‌ : ಕಂದಾಯ ಇಲಾಖೆಯಿಂದ ಸಿಗುತ್ತಿದೆ ಹೊಸ ಯೋಜನೆ

ಕಂದಾಯ ಇಲಾಖೆ ಸಚಿವರಾಗಿರುವಂತಹ ಕೃಷ್ಣಬೈರೇಗೌಡರವರು ರೈತರಿಗೆ ತಿಳಿಸಿರುವ ಸಿಹಿ ಸುದ್ದಿ ಏನೆಂದರೆ, ಹಿಂದೆ ಹಲವಾರು ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಉಳಿಮೆ ಮಾಡುತ್ತಿರುವಂತಹ ಪ್ರತಿಯೊಬ್ಬ ರೈತರಿಗೂ ಕೂಡ ಬಗರ್ ಹುಕುಂ ಸಾಗುವಳಿ ಚೀಟಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. PM Kisan: ಪಿಎಂ ಕಿಸಾನ್ ₹2,000 ರೂಪಾಯಿ ಹಣ ಬಿಡುಗಡೆ? 18ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟಣೆ! ಇಲ್ಲಿಯವರೆಗೆ ಬಗರು ಹುಕುಂ ನಮೂನೆ ಐವತ್ತೇಳರ ಅಡಿಯಲ್ಲಿ ಒಟ್ಟಾರೆಯಾಗಿ 10 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು ಈ ಪೈಕಿ ಅರ್ಹತೆ ಹೊಂದಿಲ್ಲದವರ … Continue reading ರೈತರಿಗೆ ಗುಡ್‌ ನ್ಯೂಸ್‌ : ಕಂದಾಯ ಇಲಾಖೆಯಿಂದ ಸಿಗುತ್ತಿದೆ ಹೊಸ ಯೋಜನೆ